ನಡುಗಿರಿ: ತಿರುಪತಿ ಭಂಗಿ
ನಮ್ಮಜ್ಜಿ ಹೇಳಿದ್ದು:ಗುಡಿ ಬಾಗ್ಲಾ ಹಾಕಿದ್ರು. ಒಳಗಿದ್ದ ದೇವ್ರಿಗೆ ಜೈಲಿನ್ಯಾಗ ಹಾಕಿದ್ಹಂಗಾತು. ಊದಬತ್ತಿ ಹೊಗಿ, ಕರ್ಪುರದ ಗಮಲು,ಮುಗಿಗಡರಿ, ಉಸಲ್ ಕಟ್ಟ ಆದಾಂಗಾಗಿ ಗುಡಿಯಾಗಿದ್ದ ಹನಮಪ್ಪ ದೇವ್ರು ಒಂದssಸವ್ನ ಒದ್ದಾಡಾಕ್ಹತ್ತಿದ್ದ. “ಲಗೂನ ಬಾಗ್ಲಾ ತಗೀರ್ಲೇ ಹಲಕಟ್ರ” ಎಂದು ಕೂಗಿದ. ದೇವ್ರಾಡಿದ ಮಾತು ಈ ಮಳ್ಳ ಮನಷ್ಯಾರ್ಗೆಲ್ಲಿ ಕೇಳಸ್ಬೇಕು? ದೇವ್ರೂ ಒಳಗೊಳಗೆ ನಗತೊಡಗಿದ. “ನನ್ನ ಪೂಜಾ ಮಾಡಾಕ ಈ ಬಡ್ಡಿ ಮಕ್ಳು ನಾ..ನೀ.. ಅಂತ ಕಿತ್ಯಾಡಾಕತ್ತಾರು. ಏನೇನ ಮಾಡ್ತಾರೋ ಮಾಡ್ಲೀ, ನಾನು ಒಂದ ಕೈ ಇವರ ಮಾಡು ಆಟ ನೋಡಿದ್ರಾತು”. ಹನಮಪ್ಪ … Read more