ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಡಂಕಿನ್ ಝಳಕಿ ರವರ ಚುಟುಕಗಳು
ರೋಷ ಗಾಂಧಿಯಬುರುಡೆಯ ಮೇಲೆ ಕೂತು ಕಾಗೆಯೊಂದು ಕುಕ್ಕುತ್ತಿತ್ತು ರೋಷದಲಿ ಬಳಿಸಾರಿ ಕೇಳಿದೆ ಏತಕ್ಕೆಂದು. “ಮೂರ್ಖನಿವನು, ಗುಡಿಸಿಬಿಟ್ಟ ಕೊಳಚೆ ಪ್ರದೇಶವನು ಸಾಯಬೇಕಾಗಿದೆ ಹಸಿವಿನಿಂದ ನಾವಿನ್ನು”, ಎಂದಿತು ನೊಂದು. ಯಾರಿಗೆ? ದುಂಬಿಗಳೆಲ್ಲಾ ಮಲಗಿದ ಮೇಲೆ ರಾತ್ರಿರಾಣಿ ಮೆಲ್ಲಗೆ ವದ್ದೆ ಕನಸುಗಳ ಕಂಪ ಚೆಲ್ಲಿ ಕರೆವುದಾದರೂ ಯಾರಿಗೆ? ದೃಷ್ಟಿ ಬೈಬಲ್ ಪ್ರಾರ್ಥನೆ ನಡೆಯುತ್ತಿತ್ತು… “ಒಂದು ಹಣ್ಣಿಗಾಗಿ … Read more