ಆಲೋಚನಾ ಕ್ರಮದ ಕ್ಷಿತಿಜವನ್ನು ವಿಸ್ತರಿಸುವ ‘ನಾಲ್ಕು ಋತುಗಳ ಹುಡುಗಿ’: ಡಾ. ಸದಾಶಿವ ದೊಡಮನಿ
‘ನಾಲ್ಕು ಋತುಗಳಹುಡುಗಿ’ ಎಸ್. ನಾಗಶ್ರೀ ಅಜಯ್ ಅವರ ಮೊದಲ ಕವನ ಸಂಕಲನವಾಗಿದ್ದು, ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು, ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಹೆಸರೇ ಸೂಚಿಸುವ ಹಾಗೆ ಪ್ರಸ್ತುತ ಕೃತಿಯಲ್ಲಿ ನಾಲ್ಕು ಋತುಗಳಿದ್ದು, ಒಟ್ಟು ನಲವತ್ತೆರಡು ಕವಿತೆಗಳಿವೆ. ಅನುದಿನವೂ ಕಾಡುವ, ನಮ್ಮ ಆಲೋಚನಾ ಕ್ರಮದ ಕ್ಷಿತಿಜವನ್ನು ವಿಸ್ತರಿಸುವ ಇಲ್ಲಿಯ ಕವಿತೆಗಳು ಮೊದಲ ಓದಿಗೇ ಅತ್ಯಂತ ಆಪ್ತವಾಗಿ ದಕ್ಕುತ್ತವೆ. ಹೀಗೆ ದಕ್ಕುವುದು ಯಶಸ್ವಿ ಸಂಕಲನದ ಪ್ರತೀಕವೇ ಆಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕವಿಯ ಸಾವಯವ ಸಹಜ … Read more